ಭಾನುವಾರ, ಮಾರ್ಚ್ 21, 2010

ಜೀವನದಲ್ಲಿ ಬರೀ
ದುಃಖ ಅನುಭವಿಸಿ
ಆದನವ ಕವಿ.
ಕವಿಯಾದ ಮೇಲೆ
ಇನ್ನಷ್ಟು ದುಃಖ ಅನುಭವಿಸಿ
ತೊಟ್ಟ ಕೊನೆಗೆ ಕಾವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ